Monday, September 29, 2014

ಧರ್ಮಸಂಕಟ !

ಬುದ್ಧ ಬೌದ್ದನಲ್ಲ,
ಯೇಸು.,ಕ್ರೈಸ್ತನಲ್ಲ
ಹಣ್ಣಿನ ತಿರುಳ ಮರೆತು, ಸಿಪ್ಪೆ ಹಿಡಿದು
ನಾವೇ ದೊಡ್ಡವರು ಎನ್ನುತಿರುವ ಜನರ ಕಂಡು,
ಮತ್ತಿನ್ನೊಂದು ಧರ್ಮದ ಸೃಸ್ಟಿಗೆ
ಕಾರಣ ನಾವಾದೀವಿಯ ಎಂದು ಹೆದರಿರುವ
ಯೋಗಿಗಳು ಮತ್ತೆ ಹುಟ್ಟುವುದೋ
ಬೇಡವೋ ಎಂಬ ಚಿಂತೆಯಲ್ಲಿ ಚಡಪಡುತಿರುವರು|| 

ದ್ವಂದ್ವ !

ಸತ್ಯ ಯಾವುದು, ಸುಳ್ಳುಯಾವುದು  ನಾನು ಕಂಡಿದ್ದ, ಕೇಳಿದ್ದ? ನನಗೆ ಸರಿ ಅನಿಸಿದ್ದ? Don't trust anyone Do what you wanna do Be Str...